ವನ್ನಿಯಕುಲ ಕ್ಷತ್ರಿಯ ಸಂಘದ ವತಿಯಿಂದ ಜನಸ್ಪಂದನ ಕಾರ್ಯಕ್ರಮ
ನರಸಿಂಹರಾಜಪುರ, ಸೆ 27: ತಾಲ್ಲೂಕು ವನ್ನಿಯಕುಲ ಕ್ಷತ್ರಿಯ ವತಿಯಿಂದ ಆಯೋಜಿಸಿದ್ದ ರಾಜ್ಯ ವನ್ನಿಯಕುಲ ಕ್ಷತ್ರಿಯದ ಜನಸ್ಪಂದನ ಕಾರ್ಯಕ್ರಮನ್ನು ಭಾನುವಾರ ನಗರದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು, ಬಾಗೂರು, ಚಿತ್ರದುರ್ಗ, ಕಡೂರು, ಬೀರೂರು, ಶಿವಮೊಗ್ಗ, ಭದ್ರಾವತಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸುಮಾರು 100ಕ್ಕೂ ಆಧಿಕ ಮಂದಿ ವನ್ನಿಯಕುಲ ಕ್ಷತ್ರಿಯದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Labels: #farmers



0 Comments:
Post a Comment
Subscribe to Post Comments [Atom]
<< Home