ಶೃಂಗೇರಿ ಬಂದ್ ಗೆ ಬೆದರಿದ ಕನ್ನಡ ಸಾಹಿತ್ಯ ಪರಿಷತ್! ನಾಳಿನ ಕಾರ್ಯಕ್ರಮ ರದ್ದು.
ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ ಹೋರಾಟ ಸಮಿತಿ ಮತ್ತು ನಕ್ಸಲ್ ವಿರೋಧ ಹೋರಾಟ ಸಮಿತಿಯ ಪ್ರತಿಭಟನೆಗೆ ಬೆದರಿದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಪರಿಷತ್ ಶೃಂಗೇರಿಯಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಾಳೆಯ ಕಾರ್ಯಕ್ರಮವನ್ನು ರದ್ದು ಗೊಳಿಸಿದೆ.
ಈ ವಿಚಾರವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕುಂದೂರ್ ಅಶೋಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://youtu.be/iU35LH7gUw0


0 Comments:
Post a Comment
Subscribe to Post Comments [Atom]
<< Home